Monday 18 January 2016

 വെണ്ടയും പയറും വിളവെടുപ്പ്,18-1-16
 


ജി.എല്‍.പി പനയാല്‍ സ്ക്കുളില്‍ ശ്രീമതി സാവിത്രി ടീച്ചരുടെ നേതൃത്വത്തില്‍ 18-1-16ന് രാവിലെ 9-30ന്സ്കൂളിന്‍റെ പച്ചക്കരി തൊട്ടത്തില്‍ വെണ്ടയുടെയും പയരിന്‍റെയും വിളവെടുപ്പ് കുട്ടികളുടെ സഹായത്തോടെ നടന്നു.ശശിധരന്‍ പി.ടി.സി.എം,മറ്റു അധ്യാപകരും,കഞ്ഞിയമ്മയായ ശ്രീമതി നാരായണി എന്നിവര്‍ കുട്ടികളെ സഹായിച്ചു.ഇനി കുറച്ചു ദിവസങ്ങളില്‍ കൂടുതല്‍ വിളവെടുപ്പു നടത്തുവാനുള്ള പ്രതീക്ഷയുണ്ട്.










ಬೆಂಡೆಕಾಯಿ ಮತ್ತು ಅಲಸಂಡೆ ಕೃಷಿ ಕಟಾವು,18-1-16



ಹಲಸಂಡೆಯೋಂದಿಗೆ ಗಂಜಿಯಮ್ಮ ಶ್ರೀಮತಿ ನಾರಾಯಣಿ

ಅಲಸಂಡೆ ಕಟಾವು ಮಾಡಲು ಸಹಾಯ ಮಾಡುವ ಶಶಿಧರನ್ ಪಿ.ಟಿ.ಸಿ.ಎಂ



ಜಿ.ಎಲ್.ಪಿ.ಎಸ್ ಪನಯಾಲ ಶಾಲೆಯಲ್ಲಿ ಶ್ರೀಮತಿ ಸಾವಿತ್ರಿ.ಜೆ.ಆರ್ ಅವರ ನೇತೃತ್ವದಲ್ಲಿ 18-1-16ಕ್ಕೆ ಬೆಳಿಗ್ಗೆ 9-30ಕ್ಕೆ ಶಾಲೆಯ ತರಕಾರಿ ತೋಟದಲ್ಲಿ ಆದ ಬೆಂಡೆ ಮತ್ತು ಅಲಸಂಡೆಯನ್ನು ಮಕ್ಕಳ ಸಹಾಯದೊಂದಿಗೆ ಕಟಾವು ಮಾಡಲಾಯಿತು.ಶಶಿಧರನ್ ಪಿ.ಟಿ.ಸಿ.ಎಂ ಮತ್ತು ಇತರ್ ಅಧ್ಯಾಪಕರು,ಗಂಜಿಯಮ್ಮ ಶ್ರೀಮತಿ ನಾರಾಯಣಿ ಸಹಾ ಸಹಾಯ ಮಾಡಿದರು.ಇನ್ನು ಕೆಲವೇ ದಿನಗಳಲ್ಲಿ ಇತರ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ  ಕಟಾವು ಮಾಡುವ ನಿರೀಕ್ಷೆ ಇದೆ.



കൃഷി വിളവെടുപ്പുമായി കുട്ടികള്‍!

ಕಟಾವು ಮಾಡಿದ ತರಕಾರಿಯೊಂದಿಗೆ ಮಕ್ಕಳು


No comments:

Post a Comment