Saturday 27 September 2014

സാക്ഷരം സഹവാസ കേംബ് ഉദ്ഘാടനം

27-9-14ന് ശ്രി ശിവാനന്ദമാഷ് സാക്ഷരം സഹവാസ കേംബ് ഉദ്ഘാടനം ചെയ്തു.പി.ടി.എ പ്രെസിഡെന്‍റ കമലാക്ഷ അധ്യക്ഷത വഹിച്ചു.ഹെഡ്മാസ്റ്റര്‍ ശ്രീമതി വനജാക്ഷി സ്വാഗതവും ശ്രീമതി സാവിത്രി നന്ദിയും പ്രകാശിപ്പിച്ചു.സ്ക്കൂളിലെ മിടുക്കന്‍ മാറല്ലാത്ത കുട്ടികള്‍ക്ക് ഒരു കേംബ് ആദ്യമായിട്ടാണ്‍ നടത്തുന്നതെന്ന്  ശിവാനന്ദ മാഷ് അഭിപ്രായപെട്ടു. കേംബ് അവസാനിക്കുംബോള്‍  കുട്ടികളുടെ ഉല്‍പ്പന്നമായ ഉണര്‍ത് സംഗീത ലോകത്തിന്‍റെ യുവ പ്രതിഭ രാജേശ് പി.വി പ്രകാശനം ചെയ്തു.

ಸಹವಾಸ ಕೇಂಪಿನ ಮಕ್ಕಳ ಉತ್ಪನ್ನ,സഹവാസ കേംബിലെ കുട്ടികളുടെ ഉല്‍പ്പന്നം



ಉದ್ಘಾಟನೆಯ ಸಮಯದಲ್ಲಿ ಶಿವಾನಂದ ಮಾಸ್ಟರ್ ಮತ್ತು ಕಮಲಾಕ್ಷ ಪಿ.ಟಿ.ಎ ಪ್ರೆಸಿಡ್ಎಂಟ್
ಉದ್ಘಾಟನೆಯ ವೇಳೆಯಲ್ಲಿ ಕೇಪಿನ ಮಕ್ಕಳು

ಸ್ವಾಗತ ಹೆಚ್.ಎಮ್.ಶ್ರೀಮತಿ ವನಜಾಕ್ಷಿ.ಕೆ.ಎನ್



ಅಧ್ಯಕ್ಷತೆ ಪಿ.ಟಿ.ಎ ಪ್ರೆಸಿಡೆಂಟ್ ಕಮಲಾಕ್ಷ.ಪಿ 

ಉದ್ಘಾಟನೆ ಶ್ರೀ ಶಿವಾನನಂದ ಮಾಸ್ಟರ್,ഉല്‍ഘാടനം ശിവാനന്ദ മാഷ്





ಧನ್ಯವಾದ ಶ್ರೀಮತಿ ಸಾವಿತ್ರಿ


ಸಹವಾಸ ಕೇಂಪಿನ ಮಕ್ಕಳ ಉತ್ಪನ್ನ,സഹവാസ കേംബിലെ  കുട്ടികളുടെ ഉത്പന്നം






ಸಾಕ್ಷರ  ಸಹವಾಸ ಕೇಂಪ್ ಉದ್ಘಾಟನೆ

27-9-2014 ಕ್ಕೆ ಶ್ರೀ ಶಿವಾನಂದ ಮಾಸ್ಟರ್ ಸಾಕ್ಷರ ಸಹವಾಸ ಕೇಂಪ್ ಉದ್ಘಾಟನೆ ಮಾಡಿದರು. ಪಿ.ಟಿ.ಎ ಪ್ರೆಸಿಡೆಂಟ್ ಪಿ. ಕಮಲಾಕ್ಷದೊಡ್ಡಮನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು. ಹೆಡ್ಮಾಸ್ಟರ್ ಶ್ರೀಮತಿ ವನಜಾಕ್ಷಿ ಸ್ವಾಗತವನ್ನು ಕೋರಿದರು. ಶ್ರೀಮತಿ ಸಾವಿತ್ರಿ ಧನ್ಯವಾದ ಸಮರ್ಪಿಸಿದರು. ಹಿಂದುಳಿದ ಮಕ್ಕಳಿಗೆ ಇದು ಪ್ರಥಮವಾಗಿ ನಡೆಸುವ ಒಂದು ಕೇಂಪ್ ಎಂದು  ಶಿವಾನನಂದ ಮಾಸ್ಟರ್ ಅಭಿಪ್ರಾಯಪಟ್ಟರು.ಕೇಂಪ್ ನ ಕೊನೆಯಲ್ಲಿಮಕ್ಕಳ ಉತ್ಪಾದನೆಯಾದ ಉಣರ್ತು ಹಸ್ತಪತ್ರಿಕೆಯನ್ನು ಊರ ಸಂಗೀತ ಲೋಕದ ಯುವಪ್ರತಿಭೆ ರಾಜೇಶ್ ಕುಮಾರ್ ಪಿ.ವಿ, ಪ್ರಕಾಶನ ಮಾಡಿದರು.  .

ಮಕ್ಕಳು ಅವರ ಉತ್ಪನ್ನವಾದ ಉಣರ್ತು ಹಸ್ತಪತ್ರಿಕೆಯನ್ನು ಎತ್ತಿ ಹಿಡಿಯುತ್ತಿದ್ದಾರೆ












സാക്ഷരം കേംബിലെ കുട്ടികളുടെ കൈ എഴുത്ത് മാസിക സംഗീത ലോകത്തെ യുവ പ്രതിഭ രാജെശ് പി.വി പ്രകാശനം ചെയ്യുന്നു

No comments:

Post a Comment